ಸಮರ್ಥ್ ಶಾಮನೂರುನಿಂದ ಸಂದೀಪ್ ವಾರಿಯರ್ ವರೆಗಿನ ಚುನಾವಣೆಯ ಫಲಿತಾಂಶ.

ಚುನಾವಣೆ ಫಲಿತಾಂಶ ಸಮರ್ಥ್ ಶಾಮನೂರು ಇವರಿಗೆ ಗೆಲುವು ತಂದು ಕೊಟ್ಟಿದೆ. ಕಾಂಗ್ರೇಸಿನ ನರಿಬುದ್ಧಿಗಳ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ. ಈ ಬಾರಿಯ ಮತದಾನದಲ್ಲಿ ಶೇಕಡಾ ಐವತ್ತರಷ್ಟು ಮುಸ್ಲೀಂ ಮತದಾರರು ಕಾಂಗ್ರೇಸಿಗೆ ಮತ ನೀಡಿರುವುದು ಮತದಾನದ ಶೈಲಿಯನ್ನು ಗಮನಿಸಿದಾಗ ಕಂಡು ಬರುತ್ತದೆ. ಆದರೆ ಕಾಂಗ್ರೆಸ್‌‍ ಪಕ್ಷವು ಮುಂದೆ ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ, ಪಕ್ಷದ ರಾಜಕೀಯ ಭವಿಷ್ಯವು ಅತಂತ್ರಗೊಳ್ಳಲಿದೆ ಎಂಬುದನ್ನು ದಾವಣಗೆರೆಯ ಫಲಿತಾಂಶ ಸೂಚಿಸುತ್ತದೆ.

ಸಮರ್ಥ್ ಶಾಮನೂರುನಿಂದ ಸಂದೀಪ್ ವಾರಿಯರ್ ವರೆಗಿನ ಚುನಾವಣೆಯ ಫಲಿತಾಂಶ.